ಸರ್ವಜ್ಞ ಸಂಚಯ
ಸರ್ವಜ್ಞ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ತಾಣಈ ದಾಸ ಸಂಚಯದ ಸಂಗ್ರಹದಲ್ಲಿ ಒಟ್ಟು 13973 ಕೀರ್ತನೆಗಳಿವೆ.
ಕೀರ್ತನೆಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 363286 ಕೂ ಹೆಚ್ಚು. ಈ ತಂತ್ರಾಂಶ ಕೀರ್ತನೆಗಳಲ್ಲಿರುವ ಪದಗಳನ್ನು ಆಯಾ ಕೀರ್ತನೆ ಮತ್ತು ದಾಸರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.
ಭಾಷಾ ಸಂಶೋಧನೆ – ನಿಮ್ಮ ಅಂಗೈಯಲ್ಲಿ
ಮೊಬೈಲ್ ಮೂಲಕವೂ ಸಾಧ್ಯ
ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ವಚನ ಸಾಹಿತ್ಯದ ಅಧ್ಯಯನ ಸಾಮಾನ್ಯರಿಂದ ಸಂಶೋಧಕರವರೆಗೂ ಎಲ್ಲರಿಗೂ ಲಭ್ಯ.
ಹೊಸ ಸಾಧ್ಯತೆಗಳ ಪರಿಚಯ
ಭಾಷಾ ಸಂಶೋಧನೆಗೆ ತಂತ್ರಜ್ಞಾನದ ಹೊದಿಕೆ ಹೊಸ ಸಾಧ್ಯತೆಗಳನ್ನು ಬೆಳಕಿಗೆ ತರುತ್ತದೆ. ವಚನ ಸಂಚಯ ಈ ನಿಟ್ಟಿನಲ್ಲಿ ಅಂತಹ ಮೊದಲ ಪ್ರಯತ್ನ. ಡಿಜಿಟೈಸೇಷನ್ ಜೊತೆಗೆ ಸಂಶೋಧನೆಯಲ್ಲಿ ವಿಜುಅಲೈಸೇಷನ್ ಹಾಗೂ ಅಂಕಿಅಂಶಗಳ ಮಾಹಿತಿ, ಸಮುದಾಯ ಸಹಭಾಗಿತ್ವದ ಸಾಧ್ಯತೆಗಳನ್ನು ಇಲ್ಲಿ ಸಾಧ್ಯವಾಗಿಸಲಾಗಿದೆ.
ಅಂಕಿಅಂಶಗಳ ಜೊತೆಗೆ ಗಡಿದಾಟಿದ ಸಾಹಿತ್ಯ
ವಚನ ಸಂಚಯ ವಚನಗಳನ್ನು ಸಾವಿರಾರು ಆಸಕ್ತರಿಗೆ ವಿಶ್ವದಾದ್ಯಂತ ತಲುಪಿಸುತ್ತಿದ್ದೆ. ಇದರ ಜೊತೆಗೆ ಕನ್ನಡದ ಇತರೆ ಸಾಹಿತ್ಯವನ್ನು, ಸಾಹಿತ್ಯ ಪ್ರಕಾರವನ್ನೂ ಕನ್ನಡಿಗರಿಗೆ ತಲುಪಿಸಲು ನಮಗೆ ಪ್ರೇರಣೆಯಾಗಿದೆ. ಸಂಚಯದ ಇತರೆ ಯೋಜನೆಗಳು ಇದಕ್ಕೆ ಸಾಕ್ಷಿ.

ಇದುವರೆಗೆ ದಾಸ ಸಂಚಯ ಸಾಧ್ಯವಾಗಿಸಿರುವ ಒಟ್ಟು ಪದಗಳ ಹುಡುಕುಗಳು.

ಯೋಜನೆಗೆ ಸಂಬಂಧಿಸಿದ ಲೇಖನಗಳು
ಯೋಜನೆಯ ಮಾಹಿತಿ, ತಂತ್ರಜ್ಞಾನ, ಸಮುದಾಯ ಸಹಭಾಗಿತ್ವ ಇತ್ಯಾದಿಗಳ ಬಗ್ಗೆ, ಸುದ್ಧಿ ಮೂಲಗಳಲ್ಲಿ ವಚನ ಸಂಚಯದ ಬಗ್ಗೆ ಬಂದ ಲೇಖನಗಳ ಗುಚ್ಛ...ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ
ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ ಇಲ್ಲಿ ಲಭ್ಯ. ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ...
Ancient Kannada lives online
By Swathi Nair | Express News Service | Published: 27th April 2017 05:15 AM | Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...
ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ
ಫೇಸ್ಬುಕ್ನಲ್ಲಿ ನಮ್ಮ ತಂಡ ಪ್ರಕಟಿಸುವ ದಿನಕ್ಕೊಂದು ವಚನಗಳ ಆಗಸ್ಟ್ ೨೨ರ ಫೋಸ್ಟ್ಗೆ ಬಸವರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು ಕೆಳಗಿನಂತೆ ಉತ್ತರಿಸಿರುತ್ತಾರೆ. ಸೂಚನೆ:- ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ವಚನ ಸಂಚಯದ ಗೂಗಲ್ ಗ್ರೂಪ್ನಲ್ಲೂ ನೆಡೆಸಬಹುದು. ಮನದ...
ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಪುಸ್ತಕ ಸಂಚಯದಲ್ಲಿ ಲಭ್ಯ
ವಚನಸಂಚಯ ತಂಡದ ಮತ್ತೊಂದು ಯೋಜನೆಯಾದ ಪುಸ್ತಕ ಸಂಚಯದಲ್ಲಿ (http://pustaka.sanchaya.net) ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಗಳಲ್ಲಿರುವ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿ ತೆಗೆಯುವುದು ಸುಲಭವಾಗಿದೆ. ಉದಾಹರಣೆಗೆ "ವಚನ"ಪದ ಪ್ರಯೋಗವಿರುವ ಪುಸ್ತಕದ ಹೆಸರುಗಳ ಪಟ್ಟಿ...
Techies to help make digitised Kannada books accessible
BAGESHREE S. February 1, 2015 18:55 IST - The Hindu They will also create 5,000 Kannada Wiki pages based on these books Hyderabad-based Osmania University Digital Library has 2,133 digitised Kannada books, but they are not easy to access because their titles are not...
ವಚನ ಸಂಚಯವನ್ನು ಜನರಿಗೆ ಪರಿಚಯಿಸಿದ ಮೊದಲ ಪ್ರಕಟಣೆ – ಪ್ರಜಾವಾಣಿ
ಇ–ಮೇಲ್ ಮೂಲಕ ಪುಸ್ತಕ ರೂಪುಗೊಂಡ ಬಗೆ ಮನೋಜಕುಮಾರ್ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 (ಧಾರವಾಡ ಸಾಹಿತ್ಯ ಸಂಭ್ರಮ - ಗೋಷ್ಠಿ 13: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ) ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿಕೊಂಡ ಚಿತ್ರವನ್ನು ತೆಗೆದವರು...
Now read ‘Vachanas’ online
By Jayadevan PK, Economic Times, ET Bureau | 23 Dec, 2014, 07.09AM IST BENGALURU: A handful of Kannada literature stalwarts during a heated debate last year wanted to find out how 'caste' figured in public discourse in the 10-12th century Karnataka. One obvious...
Conserving Linguistic Heritage the FOSS way
Presentation on our work around http://vachana.sanchaya.net to digitize and build linguistic research tool for Kannada. Presented by Omshivaprakash H.L at Swatantra 2014 - Fifth International Free Software Conference, Kerala on 19th December 2014. Event Page:...
Basavakalyan Development Board to support online Vachana research tool
RISHIKESH BAHADUR DESAI on The Hindu, BIDAR, October 25, 2014 Basavakalyan Development Board has decided to support the development of Vachana Sanchaya, an online research tool created by a group of Bangalore-based IT enthusiasts. It is a searchable database of all...
ವಚನ ಬಹುವಚನ
ಓ. ಎಲ್. ನಾಗಭೂಷಣ ಸ್ವಾಮಿ | ಜೂನ್ 29, 2014, ಉದಯವಾಣಿ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು ಮುದ್ರಿಸುತ್ತೇವೆ. ಆದರೆ, ಅಬ್ಬರದ ಕೆಲಸಗಳಿಗಿಂತ...
Vachana Sanchaya: Bringing access to 11th century Kannada literature
Posted on April 3, 2014 by Subhashish Panigrahi on OpenAccess During early 11th century a form of spiritual Kannada language poetry in the Indian state of Karnataka called Vachana sahitya became quite popular. It started flourishing in the 12th century by a...
Open Source Project Brings 11th Century Kannada Verses Online
by Pavithra Hanchagaiah, Omshivaprakash H L and Subhashish Panigrahi on FOSSForce Vachana sahitya is a form of rhythmic writing in Kannada poetry that evolved in the 11th century C.E. and flourished in the 12th century as a part of the Lingayathamovement. More than...
Digitize any book in the public domain
Posted 27 Mar 2014 by Subhashish Panigrahi on http://opensource.com/ A form of poetry in India called Vachana sahitya is part of the popular Indian language, Kannada. It evolved in the 11th century and flourished in the 12th as part of the religious Lingayatha...
Vachana Sanchaya: 11th century Kannada literature to enrich Wikisource
Originally posted BY SUBHASHISH PANIGRAHI ON MARCH 12TH, 2014 on Wikimedia Blog In the poetry of Kannada (an Indic language), Vachana sahitya is a form of rhythmic writing that evolved in the 11th Century C.E. and flourished in the 12th century, as part of the...
ಜಾಲತಾಣದಲ್ಲೀಗ ವಚನಗಳ ಅನುರಣನ
ವಾರ್ತಾ ಭಾರತಿ, ರವಿವಾರ - ಫೆಬ್ರವರಿ -02-2014 ಹನ್ನೆರಡನೆ ಶತಮಾನದಲ್ಲಿ ಇಡೀ ಕನ್ನಡ ನಾಡನ್ನೆ ಅಲ್ಲೋಲ ಕಲ್ಲೋಲಗೊಳಿಸಿದ ಸಾಮಾಜಿಕ ಕ್ರಾಂತಿ ಯಾರಿಗೆ ತಾನೆ ಗೊತ್ತಿಲ್ಲ? ಪ್ರತಿಗಾಮಿ ಸಾಮಾಜಿಕ ಸಂರಚನೆಗಳಿಗೆ ಕೊಡಲಿಯೇಟನ್ನು ಕೊಟ್ಟು ಜಾತಿ, ವರ್ಗಗಳಾಚೆಗೆ ಸಮಾನತೆ, ಭ್ರಾತೃತ್ವ, ಸಹೋದರ ತೆಗಳ ಆಧಾರದಲ್ಲಿ ಸಮಸಮಾಜವನ್ನು...
ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ
ಫೆಬ್ರವರಿ ೪, ೨೦೧೪ರಂದು ಒನ್ಇಂಡಿಯಾದಲ್ಲಿ ಪ್ರಕಟಗೊಂಡ ಲೇಖನ. ಲೇಖಕರು: ಮಲೆನಾಡಿಗ ಇಂಥದ್ದೊಂದು ವೆಬ್ ತಾಣ ಕನ್ನಡದಲ್ಲಿ ಅಗತ್ಯವಿದೆ ಎಂದುಕೊಳ್ಳುವ ವೇಳೆಗೆ ವಚನಗಳ ಬೃಹತ್ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣವೊಂದು ನಿಮ್ಮ ಮುಂದೆ ಪ್ರಕಟಗೊಂಡಿದೆ. ಕನ್ನಡದ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕರಾದ ಪ್ರೊ.ಓ.ಎಲ್ ನಾಗಭೂಷಣ,...
Vachana site gets more than 5 lakh hits
BAGESHREE S. Reports on The Hindu March 4, 2014 23:57 IST Team plans sites on Dasa and Sarvajna literature The Vachana Sanchaya website, a repository of 12th century vachana literature of Karnataka, has had more than five lakh hits in the first couple of months of...
ಅನಿರ್ವಚನ, ಇ-ನಿರ್ವಚನ
ಪ್ರಜಾವಾಣಿಯಲ್ಲಿ ಜನವರಿ ೩೦, ೨೦೧೪ ರಂದು ಪ್ರಕಟಗೊಂಡ ಲೇಖನ –ಅಮಿತ್ ಎಂ.ಎಸ್ ಸುಮಾರು ಹನ್ನೊಂದು ವರ್ಷಗಳ ಹಿಂದೆ ವಚನಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು ಹಿರಿಯ ಭಾಷಾತಜ್ಞ ಓ.ಎಲ್. ನಾಗಭೂಷಣಸ್ವಾಮಿ. ವಚನಗಳ ಅಧ್ಯಯನಕ್ಕೆ ಸಮಗ್ರ ವಚನ ಸಂಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕುವ ಶ್ರಮ, ವಚನಗಳನ್ನು ಹುಡುಕುವುದು, ಅವುಗಳನ್ನು...
ಅಕ್ಷಯ ಸಂಚಯ
ಉದಯವಾಣಿಯಲ್ಲಿ ಜೂನ್ ೪, ೨೦೧೪ ರಂದು ಪ್ರಕಟಗೊಂಡ ಲೇಖನ| ಲೇಖಕರು: ಓಂಶಿವಪ್ರಕಾಶ್ ಎಚ್. ಎಲ್ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು...
ಹೊಸತು ಹೊಸ್ತಿಲಲ್ಲಿ
ಧಾರವಾಡ ಸಾಹಿತ್ಯ ಸಂಭ್ರಮ: ಗೋಷ್ಠಿ ೧೩: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ
ಇ–ಮೇಲ್ ಮೂಲಕ ಪುಸ್ತಕ ರೂಪುಗೊಂಡ ಬಗೆ ಮನೋಜಕುಮಾರ್ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿಕೊಂಡ ಚಿತ್ರವನ್ನು ತೆಗೆದವರು ಫ್ರಾನ್ಸ್ನವರು, ಹಿಂಬದಿಯ ಚಿತ್ರ ತೆಗೆದವರು ಇಂಗ್ಲೆಂಡ್ನವರು. ಕನ್ನಡಕ್ಕೆ...